ಸಾಮುದಾಯಿಕ ನಾಯಕ,ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದ ಹಾಲಿ ರಾಷ್ಟ್ರೀಯ ಕೋಶಾಧಿಕಾರಿ, ಕಾರ್ಯಕಾರಿಣಿ ಸಮಿತಿ ಸದಸ್ಯರಾದ,ದ.ಕ.ಮೂಲದ ಕೆ.ಎಂ. ಷರೀಫ್ ರವರು ಇಂದು ಮಂಗಳೂರಿನಲ್ಲಿ ಆನಾರೋಗ್ಯದಿಂದ ನಿಧನ ಹೊಂದಿದ್ದು,ಮುಸ್ಲಿಮ್ ಸಮುದಾಯ ಓರ್ವ ಸಕ್ರಿಯ ನಾಯಕನನ್ನು ಕಳೆದುಕೊಂಡಿದೆ.ಷರೀಫ್ ರವರ ನಿಧನದಿಂದ ಜಿಲ್ಲೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುತ್ತಿದ್ದ ಸಾಮುದಾಯಿಕ ಸಂಘಟನೆಯ ಒಂದು ಮಾಹ ಕೊಂಡಿ ಯನ್ನ್ನು ಜಿಲ್ಲೆಯ ಜನತೆ ಕಳೆದು ಕೊಂಡಿದೆ. ಷರೀಫ್ ರವರ ನಿಧನಕ್ಕೆ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ತೀವ್ರ ಸಂತಾಪ ವ್ಯಕ್ತಪಡಿ ಸುತ್ತದೆ.ಮೃತರ ಮಗ್ ಫಿರ ತ್ ಗಾಗೀ ಸರ್ವರೂ ಪ್ರಾರ್ಥಿಸಿ ಬೇಕಾಗಿ ಕರೆ ನೀಡಿದೆ.
ಕೆ.ಅಶ್ರಫ್(ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.ಮಂಗಳೂರು.
ಇನ್ನಷ್ಟು ವರದಿಗಳು
ಕರ್ನಾಟಕ ಚುನಾವಣೆ: 2 ಪರಿಷತ್, 1 ರಾಜ್ಯ ಸಭಾ ಸ್ಥಾನ ಮುಸ್ಲಿಮ್ ಅಭ್ಯರ್ಥಿಗೆ ನೀಡಿ: ರಾಜ್ಯ ಮುಸ್ಲಿಮ್ ಒಕ್ಕೂಟ ಕರೆ.
ರಾಜ್ಯ ಸಭಾ ಚುನಾವಣೆ: ಮುಸ್ಲಿಮ್ ಅಭ್ಯರ್ಥಿಗೆ ಸ್ಥಾನ ಪೂರೈಕೆ ಅಪೇಕ್ಶಿಸಿದ ರಾಜ್ಯ ಮುಸ್ಲಿಮ್ ಒಕ್ಕೂಟ.
ದೇಶದ ನಾಗರಿಕನ ಪೌರತ್ವ ನಿರ್ಧರಣೆ ಯಾವುದೇ ಅಧಿಕಾರಿಯ ವಿವೇಚನೆಯಲ್ಲಿ ಇಲ್ಲ: ಅಂಕಣಕಾರ ಶಿವಸುಂದರ್.