ಮಂಗಳೂರು; ನರೇಂದ್ರ ಮೋದಿ ದುರಾಡಳಿತದಿಂದ ಬೇಸತ್ತಿರುವ ಜಿಲ್ಲೆಯ ಮತದಾರರು ಈ ಬಾರಿ ಪ್ರಜ್ಞಾವಂತರಾಗಿದ್ದು,ಮೂರು ದಶಕಗಳ ನಂತರ ಜಿಲ್ಲೆಯ ಜನತೆ,ಪ್ರಥಮ ಬಾರಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಕೈ ಹಿಡಿಯಲಿದ್ದಾರೆ. ದ.ಕ.ಲೋಕಸಭಾ ಅಭ್ಯರ್ಥಿಗೆ ಈ ಬಾರಿ ಜಿಲ್ಲೆಯ ಮತ ನೀಡುವ ಮೂಲಕ ಓರ್ವ ಸಮರ್ಥ ಸಂಸದರನ್ನು ಲೋಕಸಭೆಗೆ ಕಳುಹಿಸಲಿದ್ದು ದ.ಕ.ಜಿಲ್ಲೆ ಭಾವನಾತ್ಮಕ ರಾಜಕೀಯ ದಿಂದ ಅಭಿವೃದ್ದಿ ಉದ್ದೇಶಿತ ರಾಜಕೀಯಕ್ಕೆ ಸ್ಥಿತ್ಯಂತರ ಗೊಳ್ಳಲಿದೆ,ರಾಜ್ಯದ ಜನತೆ ಕಾಂಗ್ರೆಸ್ ನೇತೃತ್ವದ ಸರಕಾರ ಈ ಹಿಂದೆ ನೀಡಿದ ಪಂಚ ಗ್ಯಾರಂಟಿ ಯನ್ನು ನೆನಪಿಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಮೌಶೀರ್ ಅಹಮದ್ ಸಾಮನಿಗ ಹೇಳಿಕೆ ನೀಡಿದ್ದಾರೆ.
kannada news portal
ಇನ್ನಷ್ಟು ವರದಿಗಳು
ಜಿಲ್ಲೆಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಹೋರಾಟದ ಅಗತ್ಯವಿದೆ: ಆನ್ ಲೈನ್ ಸಂವಾದದಲ್ಲಿ ನವೀನ್ ಸೂರಿಂಜೆ.
ಉಳ್ಳಾಲ ಖಾಝಿ ಫಝಲ್ ಕೋಯಮ್ಮ ಕೂರ ತಂಙಲ್ ನಿಧನ: ಮುಸ್ಲಿಮ್ ಒಕ್ಕೂಟ ಕೆ.ಅಶ್ರಫ್ ಸಂತಾಪ.
ಮುನ್ನೂರು ಮನೆಕುಸಿತ ದುರಂತ,ಹರಿದು ಬಂದ ಸಂತಾಪ,ಗಣ್ಯರ ಭೇಟಿ,ಪರಿಹಾರಕ್ಕಾಗಿ ಆಗ್ರಹ,ವಿಪತ್ತು ನಿರ್ವಹಣೆಗೆ ಒತ್ತಡ.