ಮಂಗಳೂರು; ನರೇಂದ್ರ ಮೋದಿ ದುರಾಡಳಿತದಿಂದ ಬೇಸತ್ತಿರುವ ಜಿಲ್ಲೆಯ ಮತದಾರರು ಈ ಬಾರಿ ಪ್ರಜ್ಞಾವಂತರಾಗಿದ್ದು,ಮೂರು ದಶಕಗಳ ನಂತರ ಜಿಲ್ಲೆಯ ಜನತೆ,ಪ್ರಥಮ ಬಾರಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಕೈ ಹಿಡಿಯಲಿದ್ದಾರೆ. ದ.ಕ.ಲೋಕಸಭಾ ಅಭ್ಯರ್ಥಿಗೆ ಈ ಬಾರಿ ಜಿಲ್ಲೆಯ ಮತ ನೀಡುವ ಮೂಲಕ ಓರ್ವ ಸಮರ್ಥ ಸಂಸದರನ್ನು ಲೋಕಸಭೆಗೆ ಕಳುಹಿಸಲಿದ್ದು ದ.ಕ.ಜಿಲ್ಲೆ ಭಾವನಾತ್ಮಕ ರಾಜಕೀಯ ದಿಂದ ಅಭಿವೃದ್ದಿ ಉದ್ದೇಶಿತ ರಾಜಕೀಯಕ್ಕೆ ಸ್ಥಿತ್ಯಂತರ ಗೊಳ್ಳಲಿದೆ,ರಾಜ್ಯದ ಜನತೆ ಕಾಂಗ್ರೆಸ್ ನೇತೃತ್ವದ ಸರಕಾರ ಈ ಹಿಂದೆ ನೀಡಿದ ಪಂಚ ಗ್ಯಾರಂಟಿ ಯನ್ನು ನೆನಪಿಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಮೌಶೀರ್ ಅಹಮದ್ ಸಾಮನಿಗ ಹೇಳಿಕೆ ನೀಡಿದ್ದಾರೆ.
kannada news portal
ಇನ್ನಷ್ಟು ವರದಿಗಳು
ಉಳ್ಳಾಲ ರೈಲು ನಿಲ್ದಾಣದ ಗೂಡ್ಸ್ ಶೆಡ್ಗೆ ಆಗಮಿಸಿದ ಆಂಧ್ರದ ಹತ್ತು ವ್ಯಾಗನ್ ಲೋಡ್ ಸಿಮೆಂಟ್
ವಿ.ಪ.ಸದಸ್ಯ ಐವನ್ ಮನೆ ಮೇಲೆ ಕಲ್ಲು ಎಸೆತ ಪ್ರತಿಭಟಿಸಿ ದ.ಕ ಕಾಂಗ್ರೆಸ್ ನಿಂದ ಕಾಲ್ನಡಿಗೆ ಜಾಥಾ.
ಐವನ್ ಡಿಸೋಜಾ ಮನೆಗೆ ಕಲ್ಲು ಎಸೆತ: ಕೆ.ಅಶ್ರಫ್ ಖಂಡನೆ.ನಾಳೆ ಪ್ರತಿಭಟಿಸಿ ಸ್ವಪಕ್ಷೀಯರಿಂದ ಜಾಥಾ.