ಮಂಗಳೂರು; ನರೇಂದ್ರ ಮೋದಿ ದುರಾಡಳಿತದಿಂದ ಬೇಸತ್ತಿರುವ ಜಿಲ್ಲೆಯ ಮತದಾರರು ಈ ಬಾರಿ ಪ್ರಜ್ಞಾವಂತರಾಗಿದ್ದು,ಮೂರು ದಶಕಗಳ ನಂತರ ಜಿಲ್ಲೆಯ ಜನತೆ,ಪ್ರಥಮ ಬಾರಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಕೈ ಹಿಡಿಯಲಿದ್ದಾರೆ. ದ.ಕ.ಲೋಕಸಭಾ ಅಭ್ಯರ್ಥಿಗೆ ಈ ಬಾರಿ ಜಿಲ್ಲೆಯ ಮತ ನೀಡುವ ಮೂಲಕ ಓರ್ವ ಸಮರ್ಥ ಸಂಸದರನ್ನು ಲೋಕಸಭೆಗೆ ಕಳುಹಿಸಲಿದ್ದು ದ.ಕ.ಜಿಲ್ಲೆ ಭಾವನಾತ್ಮಕ ರಾಜಕೀಯ ದಿಂದ ಅಭಿವೃದ್ದಿ ಉದ್ದೇಶಿತ ರಾಜಕೀಯಕ್ಕೆ ಸ್ಥಿತ್ಯಂತರ ಗೊಳ್ಳಲಿದೆ,ರಾಜ್ಯದ ಜನತೆ ಕಾಂಗ್ರೆಸ್ ನೇತೃತ್ವದ ಸರಕಾರ ಈ ಹಿಂದೆ ನೀಡಿದ ಪಂಚ ಗ್ಯಾರಂಟಿ ಯನ್ನು ನೆನಪಿಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಮೌಶೀರ್ ಅಹಮದ್ ಸಾಮನಿಗ ಹೇಳಿಕೆ ನೀಡಿದ್ದಾರೆ.
kannada news portal
ಇನ್ನಷ್ಟು ವರದಿಗಳು
ಪಿ.ಎ.ಪ್ರಥಮ ಗ್ರೇಡ್ ಕಾಲೇಜು ರಕ್ತದಾನ ಶಿಬಿರ ಆಯೋಜನೆ: ರೆಡ್ ಕ್ರಾಸ್ ಸಂಸ್ಥೆಯಿಂದ ಅಬ್ಬಾಸ್ ಉಚ್ಚಿಲ್ ರೊಳಗೊಂಡು ಹಲವರಿಗೆ ಸನ್ಮಾನ.
ತೋಟಾಳ್ ಟಿ.ಕೆ.ಇಸ್ಮಾಯಿಲ್ ನಿಧನ: ಸೋ.ಮೀಡಿಯಾ ಯಾಕ್ಟಿವಿಸ್ಟ್ ಅಶ್ಫಾಕ್ ರವರಿಗೆ ಪಿತೃ ವಿಯೋಗ:
ಉಳ್ಳಾಲ, ಪಿಯು: ಅಲ್ ಬಯಾನ್ ಅರಬಿಕ್ ಕಾಲೇಜು: ಶೇ 100 ಫಲಿತಾಂಶ.