ಮಂಗಳೂರು 19: ದ.ಕ ಜಿಲ್ಲೆಯಲ್ಲಿ ಕಳೆದ ಲಾಕ್ ಡೌನ್ ಕಾರಣದಿಂದ, ಮಂಗಳೂರಿನ ಪ್ರಮುಖ ಆರ್ಥಿಕ ಅವಲಂಬನೆ ಗಳಾದ ಮತ್ಸೋಧ್ಯಮ,ಅನಿವಾಸಿ ನೌಕರಿ ಆದಾಯ , ಕೃಷಿ ಮತ್ತು ವೈದ್ಯಕೀಯ ಶಿಕ್ಷಣ ದಿಂದ ಸೃಷ್ಟಿಯಾಗುವ ಪ್ರಮುಖ ಆದಾಯದಲ್ಲಿ ಗಣನೀಯ ಇಳಿಕೆ ಆದ ಕಾರಣದಿಂದ, ಈ ವರ್ಷ ಜನರ ದೈನಂದಿನ ಜೀವನ ಮಟ್ಟ ಕುಸಿದ ಕಾರಣದಿಂದ ಪ್ರಸ್ತುತ ಕಾರುಣ್ಯ ಸೇವೆಯು ಪ್ರಶ್ನಿತ ಮಟ್ಟಕ್ಕೆ ತಲುಪಿದ್ದು, ಪ್ರಸ್ತುತ ರಂಝಾನ್ ರೇಶನ್ ಕಿಟ್ ವಿತರಣೆಯು ಅದರ ಫಲಾನುಭವಿಗಳಿಗೆ ತೀವ್ರ ಅನಿವಾರ್ಯತೆ ವಸ್ತುವಾಗಿದೆ.
ಈ ಹಂತದಲ್ಲಿ ತಲಪಾಡಿ ಮೂಲದ ಹವ್ಯಾಸಿ ಸೋಶಿಯಲ್ ವ್ಯಕ್ತಿಯೋರ್ವರು, ತಮ್ಮ ಈ ಹಿಂದಿನ ಪರಿಚಯಸ್ಥ ಉದಾರ ದಾನಿಗಳಿಂದ ಸೀಮಿತ ಮಟ್ಟದಲ್ಲಿ ರೇಶನ್ ಕಿಟ್ ಸಂಗ್ರಹಿಸಿ ಅರ್ಹ ಫಲಾನುಭವಿಗಳಿಗೆ ಸೀಮಿತ ಮಟ್ಟದಲ್ಲಿ ರಂಝಾನ್ ರೇಶನ್ ಕಿಟ್ ವಿತರಣೆಯನ್ನು ಮಾಡಲಾಗಿದೆ.
ಪ್ರಥಮ ಹಂತದಲ್ಲಿ ಉದಾರ ದಾನಿಗಳ ಸಹಾಯದಿಂದ ಸುಮಾರು 100 ಅರ್ಹ ಫಲಾನುಭವಿಗಳಿಗೆ ಕಿಟ್ ವಿತರಿಸಲಾಯಿತು.
ಇನ್ನಷ್ಟು ವರದಿಗಳು
ವಕ್ಫ್ ತಿದ್ದುಪಡಿ ಖಾಯಿದೆ: ವಿರೋಧಿಸಿ ಮಂಗಳೂರಿನಲ್ಲಿ ಯುನಿವೆಫ್, ಸಂಘಟನೆಗಳಿಂದ ಪ್ರತಿಭಟನೆ: ಪ್ರಮುಖರು ಭಾಗಿ.
ಅ – ಜನಿವಾರಿಕೆ ಘಟನೆ, ಖಂಡಿಸಿ ಕರ್ನಾಟಕ ಬ್ರಾಹ್ಮಣ ಮಹಾ ಸಭಾದಿಂದ ಮಂಗಳೂರಿನಲ್ಲಿ ಪ್ರತಿಭಟನೆ.
ಸರ್ವ ಬೆಂಬಲ – ಸಿದ್ಧತೆಯೊಂದಿಗೆ ಇಂದು ಮಂಗಳೂರಿನ ಅಡ್ಯಾರ್ ನಲ್ಲಿ ಬೃಹತ್ ವಕ್ಫ್ ತಿದ್ದುಪಡಿ ವಿರೋಧಿ ಸಮಾವೇಶ.