ಆಗ್ರಾ: ಉತ್ತರ ಪ್ರದೇಶ ಪೊಲೀಸರು ಇತ್ತೀಚೆಗೆ ಮುಜಾಫರ್ ನಗರದಲ್ಲಿನ ಖಾಸಗಿ ಶಾಲೆಯೊಂದರಲ್ಲಿ ನ ಶಿಕ್ಷಕಿ ವಿದ್ಯಾರ್ಥಿ ಯೋರ್ವನಿಗೆ ಪ್ರಚೋದಿಸಿ ಎಂಟು ವರ್ಷದ ಎಳೆ ಮುಸ್ಲಿಮ್ ವಿದ್ಯಾರ್ಥಿಗೆ ಕಪಾಳ ಹಲ್ಲೆ ನಡೆಸಿದ ಪ್ರಕರಣದಲ್ಲಿ ಪೊಲೀಸರು ಶಿಕ್ಷಕಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
ಶಿಕ್ಷಕಿ ತೃಪ್ತ ತ್ಯಾಗಿ ವಿರುದ್ಧ ಭಾ.ದಂಡ ಸಂಹಿತೆ ಕಲಂ 504 ರಂತೆ ಉದ್ದೇಶಪೂರ್ವಕವಾಗಿ ಓರ್ವ ವ್ಯಕ್ತಿಯನ್ನು ಪ್ರಚೋದಿಸಿ ಅವಮಾನಿಸುವ ಅಪರಾಧಕ್ಕಾಗಿ ಪ್ರಕರಣ ದಾಖಲಿಸಲಾಗಿದೆ.
ಇನ್ನಷ್ಟು ವರದಿಗಳು
ಪ.ಬಂಗಾಳ ಎಸ್ಐಆರ್, ಇಸಿಐ ಸಾಫ್ಟ್ವೇರ್ ಬಗ್ಗೆ ನ್ಯಾಯಮೂರ್ತಿ ಬಾಗ್ಚಿ ಆಕ್ಷೇಪ,ಮಧ್ಯದ ಹೆಸರು ಅನಮೂದುಗಾಗಿ ನೋಟಿಸ್ ಜ್ಯಾರಿ ಬಗ್ಗೆ ಕಳವಳ.
ಹಿಂಸಾನಿರತ ತಂಡಗಳಿಂದ ಮುಸ್ಲಿಂ ಅಂಗಡಿದಾತನನ್ನು ರಕ್ಸಿಸಿದ ಉತ್ತರಾಖಂಡದ ವ್ಯಕ್ತಿಯನ್ನು ‘ಹೀರೋ’ ಎಂದು ಶ್ಲಾಘಿಸಿದ ರಾಹುಲ್ ಗಾಂಧಿ.
ಮಂಗಳೂರು: ಎಸ್ಡಿಪಿಐ ಬೃಹತ್ ರ್ಯಾಲಿ, ಸಭೆ, ರಾಷ್ಟ್ರೀಯ ನಾಯಕರು ಭಾಗಿ, ‘ಯಂಗ್ ಡೆಮೋಕ್ರಾಟ್’ ಗಳ ಸಮಾಗಮ.