ಆಗ್ರಾ: ಉತ್ತರ ಪ್ರದೇಶ ಪೊಲೀಸರು ಇತ್ತೀಚೆಗೆ ಮುಜಾಫರ್ ನಗರದಲ್ಲಿನ ಖಾಸಗಿ ಶಾಲೆಯೊಂದರಲ್ಲಿ ನ ಶಿಕ್ಷಕಿ ವಿದ್ಯಾರ್ಥಿ ಯೋರ್ವನಿಗೆ ಪ್ರಚೋದಿಸಿ ಎಂಟು ವರ್ಷದ ಎಳೆ ಮುಸ್ಲಿಮ್ ವಿದ್ಯಾರ್ಥಿಗೆ ಕಪಾಳ ಹಲ್ಲೆ ನಡೆಸಿದ ಪ್ರಕರಣದಲ್ಲಿ ಪೊಲೀಸರು ಶಿಕ್ಷಕಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
ಶಿಕ್ಷಕಿ ತೃಪ್ತ ತ್ಯಾಗಿ ವಿರುದ್ಧ ಭಾ.ದಂಡ ಸಂಹಿತೆ ಕಲಂ 504 ರಂತೆ ಉದ್ದೇಶಪೂರ್ವಕವಾಗಿ ಓರ್ವ ವ್ಯಕ್ತಿಯನ್ನು ಪ್ರಚೋದಿಸಿ ಅವಮಾನಿಸುವ ಅಪರಾಧಕ್ಕಾಗಿ ಪ್ರಕರಣ ದಾಖಲಿಸಲಾಗಿದೆ.
ಇನ್ನಷ್ಟು ವರದಿಗಳು
ದೆಹಲಿ,ಸಿಜೆಪಿ ಪ್ರತಿಭಟನೆ ತೀವ್ರತೆ: ಮೋದಿ ಸರ್ಕಾರಕ್ಕೆ ಅಧಿಕವಾದ ಒತ್ತಡ, ರಾಹುಲ್ ಬಂಧನ,ಜನ ಜಮಾವಣೆ.
ದೆಹಲಿ ಹೈ ನ್ಯಾಯಾಧೀಶ, ಆ ನಂತರ ಮಣಿಪುರ ಸಿಜೆ,ತನ್ನ ಸೇವಾವಧಿಯಲ್ಲಿ ಎಲ್ಪಿಜಿ ಏಜೆನ್ಸಿ – ಅವ್ಯವಹಾರಿಕೆ: ಮಾಜಿ ವ್ಯವಸ್ಥಾಪಕನ ಪತ್ನಿಯಿಂದ ದೂರು.
ಮಧ್ಯಪ್ರದೇಶ:’ಗೋ ರಕ್ಷಕರನ್ನು’ ದೋಷಿಗಳೆಂದು ಘೋಷಿಸಿದ ಮುಸ್ಲಿಂ ನ್ಯಾಯಾಧೀಶೆಗೆ ಆನ್ಲೈನ್ ಜೀವ ಬೆದರಿಕೆ.