ಆಗ್ರಾ: ಉತ್ತರ ಪ್ರದೇಶ ಪೊಲೀಸರು ಇತ್ತೀಚೆಗೆ ಮುಜಾಫರ್ ನಗರದಲ್ಲಿನ ಖಾಸಗಿ ಶಾಲೆಯೊಂದರಲ್ಲಿ ನ ಶಿಕ್ಷಕಿ ವಿದ್ಯಾರ್ಥಿ ಯೋರ್ವನಿಗೆ ಪ್ರಚೋದಿಸಿ ಎಂಟು ವರ್ಷದ ಎಳೆ ಮುಸ್ಲಿಮ್ ವಿದ್ಯಾರ್ಥಿಗೆ ಕಪಾಳ ಹಲ್ಲೆ ನಡೆಸಿದ ಪ್ರಕರಣದಲ್ಲಿ ಪೊಲೀಸರು ಶಿಕ್ಷಕಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
ಶಿಕ್ಷಕಿ ತೃಪ್ತ ತ್ಯಾಗಿ ವಿರುದ್ಧ ಭಾ.ದಂಡ ಸಂಹಿತೆ ಕಲಂ 504 ರಂತೆ ಉದ್ದೇಶಪೂರ್ವಕವಾಗಿ ಓರ್ವ ವ್ಯಕ್ತಿಯನ್ನು ಪ್ರಚೋದಿಸಿ ಅವಮಾನಿಸುವ ಅಪರಾಧಕ್ಕಾಗಿ ಪ್ರಕರಣ ದಾಖಲಿಸಲಾಗಿದೆ.
ಇನ್ನಷ್ಟು ವರದಿಗಳು
‘ತಾರತಮ್ಯ’ ಕೇಂದ್ರ ಬಜೆಟ್: ನೀತಿ ಆಯೋಗ ಸಭೆಯನ್ನು ಬಹಿಷ್ಕರಿಸಲಿರುವ ಕಾಂಗ್ರೆಸ್ ಸಿಎಂಗಳು: ಕೆಸಿ ವೇಣುಗೋಪಾಲ್.
ಕನ್ವರ್ ಯಾತ್ರಾ ಮಾರ್ಗ, ತಿನಿಸು ಸಿಬ್ಬಂದಿ ಹೆಸರು ಬಹಿರಂಗಪಡಿಸುವಿಕೆ, ಉತ್ತರಾಖಂಡ, ಯುಪಿ ಸರ್ಕಾರದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ
ಹರಿಯಾಣದ ನುಹ್ನಲ್ಲಿ ಮೊಬೈಲ್ ಇಂಟರ್ನೆಟ್ 24 ಗಂಟೆಗಳ ಕಾಲ ಸ್ಥಗಿತ, ಹಿಂದೂ ಧರ್ಮೀಯ ಬೃಜ್ ಮೆರವಣಿಗೆ ಹಿನ್ನೆಲೆ.