ಆಗ್ರಾ: ಉತ್ತರ ಪ್ರದೇಶ ಪೊಲೀಸರು ಇತ್ತೀಚೆಗೆ ಮುಜಾಫರ್ ನಗರದಲ್ಲಿನ ಖಾಸಗಿ ಶಾಲೆಯೊಂದರಲ್ಲಿ ನ ಶಿಕ್ಷಕಿ ವಿದ್ಯಾರ್ಥಿ ಯೋರ್ವನಿಗೆ ಪ್ರಚೋದಿಸಿ ಎಂಟು ವರ್ಷದ ಎಳೆ ಮುಸ್ಲಿಮ್ ವಿದ್ಯಾರ್ಥಿಗೆ ಕಪಾಳ ಹಲ್ಲೆ ನಡೆಸಿದ ಪ್ರಕರಣದಲ್ಲಿ ಪೊಲೀಸರು ಶಿಕ್ಷಕಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
ಶಿಕ್ಷಕಿ ತೃಪ್ತ ತ್ಯಾಗಿ ವಿರುದ್ಧ ಭಾ.ದಂಡ ಸಂಹಿತೆ ಕಲಂ 504 ರಂತೆ ಉದ್ದೇಶಪೂರ್ವಕವಾಗಿ ಓರ್ವ ವ್ಯಕ್ತಿಯನ್ನು ಪ್ರಚೋದಿಸಿ ಅವಮಾನಿಸುವ ಅಪರಾಧಕ್ಕಾಗಿ ಪ್ರಕರಣ ದಾಖಲಿಸಲಾಗಿದೆ.
ಇನ್ನಷ್ಟು ವರದಿಗಳು
ದೆಹಲಿ ಉತ್ತಮ್ನಗರ ಕೊಲೆ; “ಖೂನ್ ಕಿ ಹೋಲಿ ಈದ್ ಪೆ ಖೇಲೆಂಗೆ” ವಿದ್ವೇಷ ಬೆದರಿಕೆ: ಹೈಕೋರ್ಟಿನಲ್ಲಿ ದಾವೆ ಸಲ್ಲಿಸಿದ ಎಪಿಸಿಆರ್.
ಉತ್ತಮ ನಗರ, ದೆಹಲಿ: ಈದ್ ಪೂರ್ವ ಮುಸ್ಲಿಮ್ ವಿರೋಧಿ ದ್ವೇಷ ಭಾಷಣ: ಎ ಪಿ ಸಿ ಆರ್ ಎಚ್ಚರಿಕೆ.
ಶರ್ಜಿಲ್ ಇಮಾಮ್ ಗೆ ಕೌಟುಂಬಿಕ ಕಾರಣಗಳಿಗಾಗಿ ಹತ್ತು ದಿವಸಗಳ ಮಧ್ಯಂತರ ಜಾಮೀನು.