ಮಂಗಳೂರು: ಇಂದು ಪ್ರವಾದಿ ಮುಹಮ್ಮದ್ ಸ. ಅ. ರವರ ಜನ್ಮ ದಿನ ಪ್ರಯುಕ್ತ ಮಂಗಳೂರು ಬಂದರ್ ಅಝಹರಿಯ ಮೈನ್ ಮದರಸ,ಬ್ರಾಂಚ್, ನಡುಪಳ್ಳಿ,ಕಂಡತ್ ಪಳ್ಳಿ,ಜಮಾತ್ ಪಳ್ಳಿ, ಮೋಯಿದು ಪಳ್ಳಿ, ಮೇಹ್ಮಾನ್ ಮಸ್ಜಿದ್ ಮದರಸಗಳ ವಿದ್ಯಾರ್ಥಿಗಳು ಮತ್ತು ಸ್ಥಳೀಯ ಸಂಘಟನೆಗಳ ಆಯೋಜನೆಯಲ್ಲಿ ಕುದ್ರೋಳಿ ಯಿಂದ ಸಾಗಿ ಕಂಡತ್ ಪಳ್ಳಿ, ಜಮಾತ್ ಪಳ್ಳಿ, ಅಝಅರಿಯ ವರೆಗೆ ಸಾಗಿ ಹಿಂತಿರುಗಿ ಸ್ಥಳೀಯ ಮದರಸಗಳವರೆಗೆ ಮೀಲಾದ್ ರ್ಯಾಲಿ ನಡೆಯಿತು.
kannada news portal
ಇನ್ನಷ್ಟು ವರದಿಗಳು
ಉಳ್ಳಾಲದಲ್ಲಿ ನೂತನ ಡಯಾಲಿಸಿಸ್ ಕೇಂದ್ರ: ಸ್ಥಳೀಯ ರೋಗಿಗಳಿಗೆ ಆದ್ಯತೆಯ ನೋಂದಣಿ
ತಲಪಾಡಿ ಗ್ರಾಮಾಭಿವೃದ್ಧಿ: ಅಧ್ಯಕ್ಷ ಟಿ.ಇಸ್ಮಾಯಿಲ್ ನೇತೃತ್ವದಲ್ಲಿ ಸಮಗ್ರ ನಿಧಿ ಅನುಷ್ಟಾನತೆ.
ಉಳ್ಳಾಲ ನಿವಾಸಿ ಯು.ಕೆ.ಅಬ್ದುಲ್ಲಾ ಕೊಟ್ಟಾರ ನಿಧನ: ಬಸ್ತಾನುಲ್ ಉಲೂಮ್ ಸಂಸ್ಥೆ ಸಂತಾಪ.