ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯ 6 ಮಂದಿ ಪ್ರಮುಖ ನಾಯಕರನ್ನು ಎಐಸಿಸಿ ನೂತನ ಸದಸ್ಯರಾಗಿ ನೇಮಕ ಮಾಡಿ ಮಲ್ಲಿಕಾರ್ಜುನ ಖರ್ಗೆ ಆದೇಶಿಸಿದ್ದಾರೆ
ಮಾಜಿ ಸಚಿವ ಬಿ.ರಮಾನಾಥ ರೈ, ಶಾಸಕ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ ಭಂಡಾರಿ ಹಾಗೂ ವಿಧಾನ ಪರಿಷತ್ನ ಮಾಜಿ ಸದಸ್ಯ ಐವನ್ ಡಿಸೋಜ, ಮಾಜಿ ಸಚಿವ ಅಭಯಚಂದ್ರ ಜೈನ್, ಪಿಸಿಸಿ ಉಪಾಧ್ಯಕ್ಷ ಪಿ.ವಿ.ಮೋಹನ್ ಅವರನ್ನು ನೇಮಕ ಮಾಡಲಾಗಿದೆ. ಮುಂದಿನ ಕರ್ನಾಟಕ ರಾಜ್ಯ ವಿಧಾನ ಪರಿಷತ್ ಚುನಾವಣೆ ಮತ್ತು ಮುಂದಿನ ಲೋಕ ಸಭಾ ಚುನಾವಣೆಯನ್ನು ಗಮನ ದಲ್ಲಿ ಇಟ್ಟುಕೊಂಡು ಭಾರತೀಯ ಕಾಂಗ್ರೆಸ್ ಪಕ್ಷ ಈ ನೇಮಕ ಮಾಡಿದೆ.
ಇನ್ನಷ್ಟು ವರದಿಗಳು
ದೆಹಲಿ,ಸಿಜೆಪಿ ಪ್ರತಿಭಟನೆ ತೀವ್ರತೆ: ಮೋದಿ ಸರ್ಕಾರಕ್ಕೆ ಅಧಿಕವಾದ ಒತ್ತಡ, ರಾಹುಲ್ ಬಂಧನ,ಜನ ಜಮಾವಣೆ.
ದೆಹಲಿ ಹೈ ನ್ಯಾಯಾಧೀಶ, ಆ ನಂತರ ಮಣಿಪುರ ಸಿಜೆ,ತನ್ನ ಸೇವಾವಧಿಯಲ್ಲಿ ಎಲ್ಪಿಜಿ ಏಜೆನ್ಸಿ – ಅವ್ಯವಹಾರಿಕೆ: ಮಾಜಿ ವ್ಯವಸ್ಥಾಪಕನ ಪತ್ನಿಯಿಂದ ದೂರು.
ಮಧ್ಯಪ್ರದೇಶ:’ಗೋ ರಕ್ಷಕರನ್ನು’ ದೋಷಿಗಳೆಂದು ಘೋಷಿಸಿದ ಮುಸ್ಲಿಂ ನ್ಯಾಯಾಧೀಶೆಗೆ ಆನ್ಲೈನ್ ಜೀವ ಬೆದರಿಕೆ.