ಮಂಗಳೂರು: ಕಳೆದ ಜೂನ್ ತಿಂಗಳಲ್ಲಿ ಭಾರತದ ಕೇರಳ ರಾಜ್ಯದಿಂದ ಕಾಲ್ನಡಿಗೆಯ ಪ್ರಯಾಣದ ಮೂಲಕ ಉದ್ದೇಶಿತ ಹಜ್ ಯಾತ್ರೆಗೆ ಹೊರಟ ಶಿಹಾಬ್ ಚೋ ಟ್ಟೂರು ರವರು ಭಾರತದ ವಿವಿಧ ರಾಜ್ಯದ ಮೂಲಕ ಪಂಜಾಬ್ ಗಡಿ ದಾಟಿ ಪಾಕಿಸ್ತಾನ ಪ್ರವೇಶ ಪಡೆಯಲು ರಹದಾರಿ ದಸ್ತಾವೇಜೀಕರಣ ಸಮಸ್ಯೆ ಯಿಂದಾಗಿ ತಮ್ಮ ಪ್ರಯಾಣವನ್ನು ಸ್ಥಗಿತ ಗೊಳಿಸುವ ಅನಿವಾರ್ಯ ಪರಿಸ್ಥಿತಿ ಎದುರಾದ ನಂತರದ ಇದೀಗ ಪಾಕಿಸ್ತಾನ ಶಿಹಾಬ್ ಚೋಟ್ಟುರೂ ರವರಿಗೆ ರಹದಾರಿ ಅನುಮತಿ ನೀಡಿ ತಮ್ಮ ಪ್ರಯಾಣವನ್ನು ಮುಂದುವರಿಸಲು ಸೂಚಿಸಿದೆ.
ಅದರಂತೆ ಶಿಹಾಬ್ ರವರು ಇಂದು ಪಂಜಾಬ್ ಗಡಿ ದಾಟಿ ಪಾಕಿಸ್ತಾನ ಪ್ರವೇಶಿಸಿ ದ್ದಾಗಿ ಟ್ವೀಟ್ ಮಾಡಿದ್ದಾರೆ. ಶಿಹಾಬ್ ರವರು ತಮ್ಮ ಉಳಿದ ಅವಧಿಯಲ್ಲಿ ಇತರ ದೇಶಗಳ ಕಾಲ್ನಡಿಗೆ ಪ್ರಯಾಣವನ್ನು ಸರಿದೂಗಿಸಲು ದಿನವಹಿ ಹೆಚ್ಚುವರಿ ಅವಧಿಯ ಕಾಲ್ನಡಿಗೆ ಪ್ರಯಾಣ ಕೈಗೊಳ್ಳುವ ಸಾದ್ಯತೆ ಇದೆ.
ಇನ್ನಷ್ಟು ವರದಿಗಳು
ಗಾಝಾ ಪಟ್ಟಿಯನ್ನು ಅಮೆರಿಕ ಸ್ವಾಧೀನಪಡಿಸಿಕೊಳ್ಳುವ ಟ್ರಂಪ್ ಯೋಜನೆಗೆ ಪ್ರತಿಕ್ರಿಯಿಸಿದ ಹಮಾಸ್, ಸೌದಿ, ಅಷ್ಟ್ರೇಲಿಯ.
ಅಮೃತಸರದಲ್ಲಿ ಇಂದು 205 ಅಕ್ರಮ ಭಾರತೀಯ ವಲಸಿಗರೊಂದಿಗೆ ಇಳಿಯಲಿರುವ ಯು.ಎಸ್.ಸಿ-17 ಮಿಲಿಟರಿ ವಿಮಾನ.
ಭಾರತೀಯ ಅಮೆರಿಕನ್ ಉದ್ಯಮಿ ಶ್ರೀರಾಮ ಕೃಷ್ಣನ್ ಅವರನ್ನು ಹಿರಿಯ ನೀತಿ ಸಲಹೆಗಾರರನ್ನಾಗಿ ನೇಮಿಸಿದ ಟ್ರಂಪ್.