ಉಳ್ಳಾಲ : ಬೆಂಗಳೂರಿನಲ್ಲಿ ಸೆಪ್ಟೆಂಬರ್ 10 ರಂದು ಜರುಗಲಿರುವ ಸುನ್ನಿ ಸ್ಟೂಡೆಂಟ್ ಫೆಡರೇಶನ್ ವಿದ್ಯಾರ್ಥಿ ಸಂಘಟನೆಯ ಮಹಾ ಸಮ್ಮೇಳನ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಪ್ರಚಾರಾರ್ಥದ ಭಾಗವಾಗಿ ಇಂದು ಉಳ್ಳಾಲ ನಗರದಲ್ಲಿ ಎಸ್.ಎಸ್. ಎಫ್ ಉಳ್ಳಾಲ ಸೆಕ್ಟರ್ ವತಿಯಿಂದ ಎಳೆ ವಿಧ್ಯಾರ್ಥಿಗಳ ಸೈಕಲ್ ರ್ಯಾಲಿ ಜಾಥಾ ನಡೆಯಿತು. ಉಳ್ಳಾಲ ಸೆಕ್ಟರ್ ಎಸ್.ಎಸ್. ಎಫ್ ಪ್ರಮುಖರ ನೇತೃತ್ವದಲ್ಲಿ ನಡೆದ ಈ ರ್ಯಾಲಿಯಲ್ಲಿ ಸುಮಾರು 150 ಕ್ಕೂ ಅಧಿಕ ಎಳೆ ವಿಧ್ಯಾರ್ಥಿಗಳು ಸೈಕಲ್ ರ್ಯಾಲಿಯಲ್ಲಿ ಪಾಲ್ಗೊಂಡರು.
ನಗರದ ಮಾಸ್ತಿ ಕಟ್ಟೆ, ಅಬ್ಬಕವೃತ್ತ, ಪೇಂಟೆ, ಮೇಲಂಗಡಿ, ಮಾರ್ಗದಲ್ಲಿ ಸೈಕಲ್ ಜಾಥಾ ಸಾಗಿತು. ಪ್ರಮುಖ ನಿಲುಗಡೆಗಳಲ್ಲಿ ಬೆಂಗಳೂರಿನ ಸಮ್ಮೇಳನದ ಬಗ್ಗೆ ಮಾಹಿತಿ ನೀಡಲಾಯಿತು.
ಇನ್ನಷ್ಟು ವರದಿಗಳು
ಕ್ಯಾಥೋಲಿಕ್ ಬಿಷಪ್ – ಮೋದಿ ಭೇಟಿ :’ಅಲ್ಲಿ ಅವರು ಗೌರವಿಸುತ್ತಾರೆ, ಇಲ್ಲಿ ಅವರು ನಾಶಪಡಿಸುತ್ತಾರೆ’ ಕೇರಳ ಧರ್ಮಗುರು ವಿಷಾದ.
ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ ವೆಸ್ಟ್ ಜಿಲ್ಲಾಧ್ಯಧ್ಯಕ್ಷರಾಗಿ ಅಲಿಕುಂಞಿ ಹಾಜಿ ಪಾರೆ ಆಯ್ಕೆ.
ಅಖಿಲ ಭಾರತ ಬ್ಯಾರಿ ಪರಿಷತ್ ನೂತನ ಪದಾಧಿಕಾರಿಗಳ ಆಯ್ಕೆ, ಯು.ಎಚ್ ಖಾಲಿದ್ ಅಧ್ಯಕ್ಷ.