ಮಂಗಳೂರು: ಬಹು ನಿರೀಕ್ಷಿತ ಸುರತ್ಕಲ್ ಟೋಲ್ ತೆರವು ಮುತ್ತಿಗೆ ನೇರ ಕಾರ್ಯಾಚರಣೆಯ ಅಂಗವಾಗಿ ಇಂದು ಮಂಗಳೂರು ಸಮಾನ ಮನಸ್ಕ ಸಂಘಟನೆಯ ಕಾರ್ಯಕರ್ತರು ಇಂದು ಸುರತ್ಕಲ್ ನಲ್ಲಿ ಜಮಾವಣೆಗೊಂಡಿದ್ದು ಟೋಲ್ ಮುತ್ತಿಗೆ ಪ್ರತಿಭಟನೆ ಆರಂಭವಾಗಿದೆ.ರಾಷ್ಟ್ರೀಯ ಹೆದ್ದಾರಿ 66 ರ ಒಂದು ಭಾಗದಿಂದ ಮುಕ್ಕ ಟೋಲ್ ಕಡೆಗೆ ಜನ ಜಮಾವಣೆ ಮೆರವಣಿಗೆ ಸಾಗು ತ್ತಿದ್ದು, ಪ್ರತಿಭಟನಾಕಾರರು ಕೇಂದ್ರ ಸರಕಾರ ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದಾರೆ.
ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು,ಟೋಲ್ ಪ್ರತಿಭಟನೆ ಮುಂದುವರಿದಿದೆ.(ಸೋಷಿಯಲ್ ಫಾರೂಕ್ – ವರದಿ)
ಇನ್ನಷ್ಟು ವರದಿಗಳು
ಇಲಾಖೆಗಳಲ್ಲಿ ಸಂವಹನ: ಆಯುಕ್ತರ ಕಚೇರಿಗೆ ಬ್ಯಾರಿ ಭಾಷೆ ಪಡಿಕೊರು ಕೃತಿ ವಿತರಣೆ.
ದ.ಕ.ಜಿಲ್ಲಾಡಳಿತ ಕಚೇರಿಗಳಲ್ಲಿ ಸುಗಮ ಸಂವಹನಕ್ಕಾಗಿ ಕಲಾರಂಗ ನಿಯೋಗದಿಂದ ಬ್ಯಾರಿ ಭಾಷೆ ಪಡಿಕೊರು ಕೃತಿ ವಿತರಣೆ.
ಡಾ.ಕಯ್ಯಾರ ಕಿಞ್ಞಣ್ಣ ರೈ ಜಯಂತಿಯಲ್ಲಿ ಅಝೀಝ್ ಬೈಕಂಪಾಡಿ ರಚಿತ ಬ್ಯಾರಿ ಭಾಷೆ ಪಡಿಕೊರು ಕೃತಿ ಹಂಚಿಕೆ.