ಮಂಗಳೂರು: ನಗರದ ಪ್ರತಿಷ್ಠಿತ ಸಂತ ಅಲೋಶಿಯಸ್ ಪರಿಗಣಿತ ವಿದ್ಯಾಲಯ ( ಡೀಮ್ಡ್ ಯೂನಿವರ್ಸಿಟಿ) ಪತ್ರಿಕೋದ್ಯಮ ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಭಾಗವಾಗಿ ಇಂದು ನಗರದ ವಿವಿಧ ಕಡೆಯಲ್ಲಿ ಮಾಧ್ಯಮ ಸಮೀಕ್ಷೆ, ಸಂದರ್ಶನ ತರಭೇತಿ ನಡೆಸಿದರು.
ಪ್ರಥಮ ಪದವಿ ವಿದ್ಯಾರ್ಥಿಗಳಾದ ಆಯೇಷಾ ಇಷ್ಮ, ಫಝೀಮ ಹಕ್, ಸೋನಾಲಿ. ಆರ್, ಮತ್ತು ಅಕ್ಷಯ ತಂಡ ನಗರದ ಮಾನವ ಹಕ್ಕು ಕಾರ್ಯಕರ್ತರಾದ ಮೊಹಮ್ಮದ್ ಹನೀಫ್.ಯು ಅವರನ್ನು ಸಂದರ್ಶಿಸಿ ಚಟುವಟಿಕೆ, ಜನಾಂಗೀಯ ಸೇವೆ, ಸೇವಾ ಸಂಸ್ಥೆಗಳು, ಯೋಜನೆ ರೂಪಿಕರಣ, ಸಮುದಾಯಿಕ ಅಭಿವೃದ್ಧಿ ವಿಷಯದಲ್ಲಿ ಮಾಧ್ಯಮ ಮತ್ತು ವೈಯುಕ್ತಿಕ ಸೇವೆಯ ವ್ಯಾಪ್ತಿ ಇತ್ಯಾದಿ ಬಗ್ಗೆ ಮಾಹಿತಿ ಪಡೆದರು.
ಇನ್ನಷ್ಟು ವರದಿಗಳು
ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಮಂಗಳೂರಿನಲ್ಲಿ ಎಸ್ಡಿಪಿಐ ಪ್ರತಿಭಟನೆ
ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಪ್ರಾದೇಶಿಕ ಸ್ಥಾನಮಾನ ಕೋರಿ ದ.ಕ ಸಂಸದ ಬ್ರಿಜೇಶ್ ಚೌಟ ಮುಖ್ಯ ಮಂತ್ರಿಗೆ ಮನವಿ.
ಮಾರಣಾಂತಿಕ ಗುಂಡಿನ ಧಾಳಿ ಸಂತ್ರಸ್ತ ಸಫ್ವಾನ್ ಇರ್ಫಾನಿಯನ್ನು ಭೇಟಿಯಾದ ಕೆ.ಅಶ್ರಫ್ ತಂಡ.