ಮಂಗಳೂರು: ಚಂದ್ರ ದರ್ಶನ ವಾದ ಮಾಹಿತಿ ಲಭ್ಯವಾದ ಕಾರಣ ನಾಳೆ ಗುರುವಾರದಿಂದ ರಂಝಾನ್ ವೃತ (ಉಪವಾಸ) ಆಚರಿಸುವ ಬಗ್ಗೆ ಕೇಂದ್ರ ಖಾಝಿ ತೋಕೆ ಅಹಮ್ಮದ್ ಮುಸ್ಲಿಯಾರ್ ರವರ ಸಲಹೆ ಮೇರೆಗೆ ಕೇಂದ್ರ ಜುಮ್ಮಾ ಮಸೀದಿ ಬಂದರ್ ಖತೀಬ್ ಅಕ್ರಮ್ ಭಾಖವಿರವರು ತೀರ್ಮಾನಿಸುತ್ತಾರೆ ಎಂದು ಖಾಝಿ ಹೌಸ್ ಪ್ರಕಟನೆ ತಿಳಿಸಿದೆ.
kannada news portal
ಇನ್ನಷ್ಟು ವರದಿಗಳು
‘ಐಕ್ಯ ಮಂತ್ರ’ ಕೃತಿ ಬಿಡುಗಡೆ, ‘ಕಾಸರಗೋಡು ಕರ್ನಾಟಕದ ಭಾಗವಾಗಬೇಕಿತ್ತೆಂಬ ಆಶಯ ‘ ಮಂಗಳೂರಿನಲ್ಲಿ ಕಯ್ಯಾರ ಕಿಂಞಣ್ಣ ರೈಗೆ ಶ್ರದ್ಧಾಂಜಲಿ.
ಕೆಲಸದ ಒತ್ತಡ,ಇಂದಿನಿಂದ ಗ್ರಾಮ ಆಡಳಿತಾಧಿಕಾರಿಗಳ ಅನಿರ್ಧಾಷ್ಟಾವಧಿ ಮುಷ್ಕರ,ಬೇಡಿಕೆ.
ಪಿ.ಬಿ. ಡೆ’ಸ್ಸಾ ಅಂತಿಮ ದರ್ಶನ: ಕುಟುಂಬ, ಸಾರ್ವಜನಿಕರಿಂದ ವಾಕ್ ನಮನ.