ಮಂಗಳೂರು: ಚಂದ್ರ ದರ್ಶನ ವಾದ ಮಾಹಿತಿ ಲಭ್ಯವಾದ ಕಾರಣ ನಾಳೆ ಗುರುವಾರದಿಂದ ರಂಝಾನ್ ವೃತ (ಉಪವಾಸ) ಆಚರಿಸುವ ಬಗ್ಗೆ ಕೇಂದ್ರ ಖಾಝಿ ತೋಕೆ ಅಹಮ್ಮದ್ ಮುಸ್ಲಿಯಾರ್ ರವರ ಸಲಹೆ ಮೇರೆಗೆ ಕೇಂದ್ರ ಜುಮ್ಮಾ ಮಸೀದಿ ಬಂದರ್ ಖತೀಬ್ ಅಕ್ರಮ್ ಭಾಖವಿರವರು ತೀರ್ಮಾನಿಸುತ್ತಾರೆ ಎಂದು ಖಾಝಿ ಹೌಸ್ ಪ್ರಕಟನೆ ತಿಳಿಸಿದೆ.
kannada news portal
ಇನ್ನಷ್ಟು ವರದಿಗಳು
ಕೋಟೆಪುರ – ಬೋಳಾರ ಸೇತುವೆ, ₹200 ಕೋ.ಯೋಜನೆಗೆ ರಾಜ್ಯ ಅನುಮೋದನೆ,ಜಿಲ್ಲಾ 79 ನೇ ಸ್ವಾತಂತ್ರ್ಯೋತ್ಸವದಲ್ಲಿ ದಿನೇಶ್ ಗುಂಡೂರಾವ್.
ಮರ್ಚೆಂಟ್ ಶಿಪ್ಪಿಂಗ್ ಮಸೂದೆ ಮಂಗಳೂರಿನ ಕಡಲ ವಲಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುಲಿದೆ: ಕ್ಯಾಪ್ಟನ್ ಚೌಟ
ಉಸ್ತುವಾರಿ ಸಚಿವರು, ಗೃಹ ಸಚಿವರು, ಸ್ಪೀಕರ್ ಯಾರೂ ಪ್ರತ್ಯುತ್ತರ ನೀಡಲಿಲ್ಲ. ಒಟ್ಟು”ಶಾಂತಿ ಸಭೆ” ನಡೆಯಿತು: ಮುನೀರ್ ಕಾಟಿಪಳ್ಳ.