ಮಂಗಳೂರು: ಚಂದ್ರ ದರ್ಶನ ವಾದ ಮಾಹಿತಿ ಲಭ್ಯವಾದ ಕಾರಣ ನಾಳೆ ಗುರುವಾರದಿಂದ ರಂಝಾನ್ ವೃತ (ಉಪವಾಸ) ಆಚರಿಸುವ ಬಗ್ಗೆ ಕೇಂದ್ರ ಖಾಝಿ ತೋಕೆ ಅಹಮ್ಮದ್ ಮುಸ್ಲಿಯಾರ್ ರವರ ಸಲಹೆ ಮೇರೆಗೆ ಕೇಂದ್ರ ಜುಮ್ಮಾ ಮಸೀದಿ ಬಂದರ್ ಖತೀಬ್ ಅಕ್ರಮ್ ಭಾಖವಿರವರು ತೀರ್ಮಾನಿಸುತ್ತಾರೆ ಎಂದು ಖಾಝಿ ಹೌಸ್ ಪ್ರಕಟನೆ ತಿಳಿಸಿದೆ.
kannada news portal
ಇನ್ನಷ್ಟು ವರದಿಗಳು
ತೋಟಾಳ್ ಟಿ.ಕೆ.ಇಸ್ಮಾಯಿಲ್ ನಿಧನ: ಸೋ.ಮೀಡಿಯಾ ಯಾಕ್ಟಿವಿಸ್ಟ್ ಅಶ್ಫಾಕ್ ರವರಿಗೆ ಪಿತೃ ವಿಯೋಗ:
ಉಳ್ಳಾಲ, ಪಿಯು: ಅಲ್ ಬಯಾನ್ ಅರಬಿಕ್ ಕಾಲೇಜು: ಶೇ 100 ಫಲಿತಾಂಶ.
ಪುತ್ತೂರು ‘ ಅಶ್ರಫ್ ‘ ನಾಮಾಂಕಿತರ ಕರ್ನಾಟಕ ಒಕ್ಕೂಟ ಸಭೆ: ಜಿಲ್ಲಾವಾರು ಅಶ್ರಫರ ಹುಡುಕಾಟಕ್ಕೆ ಮಾಜಿ ಮೇಯರ್ ಕೆ.ಅಶ್ರಫ್ ಕರೆ.