ಮಂಗಳೂರು: ಚಂದ್ರ ದರ್ಶನ ವಾದ ಮಾಹಿತಿ ಲಭ್ಯವಾದ ಕಾರಣ ನಾಳೆ ಗುರುವಾರದಿಂದ ರಂಝಾನ್ ವೃತ (ಉಪವಾಸ) ಆಚರಿಸುವ ಬಗ್ಗೆ ಕೇಂದ್ರ ಖಾಝಿ ತೋಕೆ ಅಹಮ್ಮದ್ ಮುಸ್ಲಿಯಾರ್ ರವರ ಸಲಹೆ ಮೇರೆಗೆ ಕೇಂದ್ರ ಜುಮ್ಮಾ ಮಸೀದಿ ಬಂದರ್ ಖತೀಬ್ ಅಕ್ರಮ್ ಭಾಖವಿರವರು ತೀರ್ಮಾನಿಸುತ್ತಾರೆ ಎಂದು ಖಾಝಿ ಹೌಸ್ ಪ್ರಕಟನೆ ತಿಳಿಸಿದೆ.
kannada news portal
ಇನ್ನಷ್ಟು ವರದಿಗಳು
ದ.ಕ.ಜಿಲ್ಲಾಡಳಿತ ಕಚೇರಿಗಳಲ್ಲಿ ಸುಗಮ ಸಂವಹನಕ್ಕಾಗಿ ಕಲಾರಂಗ ನಿಯೋಗದಿಂದ ಬ್ಯಾರಿ ಭಾಷೆ ಪಡಿಕೊರು ಕೃತಿ ವಿತರಣೆ.
ಡಾ.ಕಯ್ಯಾರ ಕಿಞ್ಞಣ್ಣ ರೈ ಜಯಂತಿಯಲ್ಲಿ ಅಝೀಝ್ ಬೈಕಂಪಾಡಿ ರಚಿತ ಬ್ಯಾರಿ ಭಾಷೆ ಪಡಿಕೊರು ಕೃತಿ ಹಂಚಿಕೆ.
ಜೂ 23. ದ.ಕ.ಜಿಲ್ಲೆಯಲ್ಲಿ ನಡೆದ ಎಲ್ಲಾ ದ್ವೇಷ ಹತ್ಯೆಗಳ ವಿರುದ್ಧ ಕ್ರಮ ಜರುಗಿಸಲು ಒತ್ತಾಯಿಸಿ ಸಿಪಿಎಂ ಪ್ರತಿಭಟನೆ.