ಕಳೆದ 30 ವರ್ಷಗಳಿಂದ ಭಾರತೀಯರ ನೋವುಗಳಿಗೆ ಬೆನ್ನೆಲುಬಾಗಿ ನಿಂತು ಸಾಮಾಜಿಕ ಸೇವೆಯೇ ತನ್ನ ಬದ್ಧತೆಯೆಂದು ಹಾಗೂ ಕೋರೊನಾ ಸಾಂಕ್ರಮಿಕ ಕಾಲಘಟ್ಟದಲ್ಲಿ ಮಾನವೀಯತೆಯೇ ತನ್ನ ಧ್ಯೇಯವೆಂದು ಇಡೀ ಮನುಕುಲಕ್ಕೆ ಸಾರಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇದರ ರಾಷ್ಟ್ರೀಯ, ರಾಜ್ಯ ಹಾಗೂ ಸ್ಥಳೀಯ ಎಲ್ಲಾ ನಾಯಕರುಗಳ ಮೇಲೆ ಕೇಂದ್ರ ಸರ್ಕಾರ ಕೃಪಾಪೋಷಿತ ಎನ್ ಐ ಎ ದಾಳಿ ನಡೆಸಿ ಬಂಧಿಸಿದ್ದನ್ನು ಹಾಗೂ ಮಾನಸಿಕವಾಗಿ ಕಿರುಕುಳಕೊಡುವುದನ್ನು ಮುಸ್ಲಿಂ ಜಸ್ಟೀಸ್ ಫೋರಂ ತೀವ್ರವಾಗಿ ಖಂಡಿಸುತ್ತದೆ ಮತ್ತು ಇದರ ವಿರುದ್ಧ ಸಮುದಾಯವನ್ನು ಜಾಗೃತಿಗೊಳಿಸುವಂತಹ ಕಾರ್ಯಕ್ರಮವನ್ನು ಶೀಘ್ರದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಅಧ್ಯಕ್ಷರಾದ ಇರ್ಷಾದ್.ಯು.ಟಿ ರವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ
kannada news portal
ಇನ್ನಷ್ಟು ವರದಿಗಳು
ದಕ ಜಿಲ್ಲೆ ನಿರಂತರ ಮತೀಯ ವಿಧ್ವೇಷ,ವ್ಯಕ್ತಿಹತ್ಯೆ, ಗುಂಪು ಹತ್ಯೆ ಸಾಮುದಾಯಿಕ ನಿರ್ಲಕ್ಷ್ಯ,ಜನ ಪ್ರತಿನಿಧಿ – ಕಾರ್ಯಕರ್ತ ರಿಂದ ಪಕ್ಷಕ್ಕೆ ರಾಜಿನಾಮೆ.
ಮತೀಯವಾದೀಕೃತ ಸಂತ್ರಸ್ತ ದ.ಕ.ಜಿಲ್ಲೆಯ ದುಸ್ಥಿತಿಯ ಬಗ್ಗೆ ಮು.ಮಂತ್ರಿಗಳಿಗೆ ಬಹಿರಂಗ ಪತ್ರ ರವಾನಿಸಿದ ಅಭಿವೃದ್ಧಿ ಪರರು.
ಕರಾವಳಿ ಕರ್ನಾಟಕ, ಹೆಚ್ಚುತ್ತಿರುವ ಕೋಮು ಉದ್ವಿಗ್ನತೆ, ಮಂಗಳೂರಿನಲ್ಲಿ ಎರಡು ಇರಿತಗಳು